ರೈತರಿಗೆ ಕೇಬಲ್ ಕಳ್ಳರ ಕಾಟ- ಒಂದೇ ದಿನ ಕೇಬಲ್ ಕಟ್
ಕೊಡಿಗೇನಹಳ್ಳಿ: ಗಡಿಭಾಗದ ಮಳೆಯಾಶ್ರಿತರ ಪ್ರದೇಶದ ರೈತರು ತನ್ನ ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿರುವಾಗ ಆರು ತಿಂಗಳಿಗೊಮ್ಮೆ ಬೋರ್ ವೆಲ್ ಕೇಬಲ್ ಕಳ್ಳರ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಪರದಾಡಿತ್ತಿದ್ದು ಕೇಬಲ್ ಕಳ್ಳರು ರೈತರಿಗೆ ಸಿಂಹ ಸ್ವಪ್ನವಾಗಿ ಕಾಡುತ್ತಿದ್ದಾರೆ. ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಅಣ್ಣೇನಹಳ್ಳಿ ಗ್ರಾಮದ ಹೊರ ಹೊಲಯದಲ್ಲಿ ಶುಕ್ರವಾರದ ರಾತ್ರಿ ಒಂದೆ ದಿನ ಅಣ್ಣೆನಹಳ್ಳಿಯ 20 ರೈತರ ಸರ್ವೆ ನಂ. 7/6, 7/2, 32, 8/5, 7/3, 6/1, 56, 163, 83, 22 ವ್ಯಾಪ್ತಿಯಲ್ಲಿ ಬೋರ್ ವೆಲ್ … Read more






