
ಮೈಸೂರು: ಪ್ರವಾಸಿಗರ ಮುಂದೆ ಚಿರತೆ ಜಿಂಕೆಯನ್ನು ಬೇಟೆಯಾಡಿದೆ. ಮಿಂಚಿನ ವೇಗದಲ್ಲಿ ಬಂದು ಜಿಂಕೆ ಮೇಲೆ ಚಿರತೆ ದಾಳಿ ಮಾಡಿದೆ.
ಭರ್ಜರಿ ಬೇಟೆಯಾಡಿ ಚಿರತೆಯನ್ನು ಎಳೆದೊಯ್ದ ಘಟನೆ ಕಬಿನಿ ಹಿನ್ನೀರಿನ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಕಾಕನಕೋಟೆ ಸಾರಿ ಕೇಂದ್ರದಿಂದ ಅಂತರಸಂತೆ ವಲಯದಲ್ಲಿ ಚಿರತೆ ಜಿಂಕೆಯನ್ನು ಬೇಟೆಯಾಡಿತು. ಸಾರಿಗೆ ಚಿರತೆ ಮುಂದೆ ಜಿಂಕೆಯನ್ನು ಬೇಟೆಯಾಡಿತು. ಬೇಟೆ ದೃಶ್ಯವನ್ನು ಪ್ರವಾಸಿಗರು ಕಣ್ತಂಬಿಕೊಂಡರು. ಪ್ರವಾಸಿಗರ ಕ್ಯಾಮರಾದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ಜಿಂಕೆಯನ್ನು ಬೇಟೆಯಾಡಿದ ಚಿರತೆ







